ದಿನಾಂಕ: 24-03-2025ರಂದು ತುಮಕೂರು ವಿವಿಯಲ್ಲಿ ನಡೆದ ಅಹಲ್ಯಾಬಾಯಿ ಹೋಳ್ಕರ್ ಕುರಿತ ವಿಶೇಷ ಉಪನ್ಯಾಸವನ್ನು ಲೇಖಕ ಆಶುತೋಷ್ ಅದೋನಿ ಉದ್ಘಾಟಿಸಿದರು. ಡಾ. ಪ್ರಸನ್ನಕುಮಾರ್ ಕೆ., ಡಾ. ಕೆ. ರಾಜೀವಲೋಚನ, ವಿದುಷಿ ವೀಣಾ ಸಿ. ಶೇಷಾದ್ರಿ ಇದ್ದಾರೆ.
ತುಮಕೂರು ವಿವಿಯ ಮಧ್ಯಾಹ್ನದ ಭೋಜನ ಯೋಜನೆ ಮೂರನೆಯ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸ್ವಾಮಿ ಜಪಾನಂದಜಿ, ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜ಼ಮ್ ಜ಼ಮ್, ಮುಂತಾದವರು ಉಪಸ್ಥಿತರಿದ್ದರು.
ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ್ದ ಐಸಿಎಸ್ಎಸ್ಆರ್ ಪ್ರಾಯೋಜಿತ ಸಂಶೋಧನಾ ವಿಧಾನ ಕುರಿತ ಹತ್ತು ದಿನಗಳ ಕಾರ್ಯಗಾರವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ದಿನಾಂಕ: 12-03-2025ರಂದು ಉದ್ಘಾಟಿಸಿದರು. ಪ್ರೊ. ಜಯಶೀಲ, ಪ್ರೊ. ವಿಲಾಸ್ ಕದ್ರೋಲ್ಕರ್, ಪ್ರೊ. ಬಿ. ರವೀಂದ್ರ ಕುಮಾರ್, ಡಾ. ಮುನಿರಾಜು ಎಂ., ಡಾ. ನೀಲಕಂಠ ಎನ್. ಟಿ. ಇದ್ದಾರೆ.